June 19, 2025

ಔರಾದ ತಾಲೂಕಿನ ಬುದ್ಧ ವಿಹಾರ ಕಂದಗುಳ ಗ್ರಾಮದಲ್ಲಿ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ ದಿನಾಂಕ 12-10-2024 ರಂದು ನಡೆಯುವ ಕಾರ್ಯಕ್ರಮದ ಉದ್ಘಾಟಕರಾಗಿ ಸಂಸದರಾದ ಸಾಗರ್ ಖಂಡ್ರೆ ರವರು ಆಗಮಿಸುತ್ತಿದ್ದು, ಇವರಿಂದ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು,
ಇದೆ ವೆಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ್, ಕಾರ್ಯಕ್ರಮದ ಮುಖಂಡರಾದ ಶಂಕರ್ ವಡಗಾವ್, ತುಕಾರಾಮ ಹಸನಮುಖಿ, ಮಲ್ಲಿಕಾರ್ಜುನ್ ಜೋನ್ಯಕೇರಿ, ಜಗನ್ನಾಥ ಕೌಡಗಾವ, ಸಂಜು ಕುಮಾರ್ ಲಾಧಾ ಜೈಪ್ರಕಾಶ ಅಸ್ಟೋರೇ, ಅನೇಕ ಮುಖಂಡರು ಉಪಸ್ಥಿತಿ ಇದ್ದರು

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771