July 20, 2025

ಬೀದರ ದಿಂದ ಔರಾದಗೆ ಪ್ರಯಾಣಿಸುತ್ತಿದ್ದ ಬಸ್ ತಾಲೂಕಿನ ಕಪಿಕೆರಿ ಗ್ರಾಮದ ಬಳಿ ಎಂಜಿನ್ ನಲ್ಲಿ ಹೋಗೆ ಕಾಣಿಸಿಕೊಂಡ ತಕ್ಷಣ ಚಾಲಕನ ಮುಂಜಾಗ್ರತೆ ಯಿಂದ 25 ಪ್ರಯಾಣಿಕರನ್ನು ತಕ್ಷಣ ಬಸ್ಸಿನಿಂದ ಕೆಳಗಡೆ ಇಳಿಸಿ ಯಾವುದೇ ಅನಾಹುತ ಆಗಿಲ್ಲ. ಘಟಕ ವ್ಯವಸ್ಥಾಪಕರು ರಾಜೇಂದ್ರ ತಿಳಿಸಿದ್ದರು.

ಈ ಬಸ್ ಔರಾದ ಡಿಪೋಗೆ ಸೇರಿದ ವಾಹನ kA38- 1033.ಸಂಖ್ಯೆ ಇರುತ್ತದೆ, ಬಸ್ಸಿನಲ್ಲಿ 25 ಪ್ರಯಾಣಿಕರು ಇದ್ದರು ಇವರಿಗೆ ಯಾವುದೇ ಅನಾಹುತ ಆಗಿಲ್ಲ.
ತಕ್ಷಣ ಸ್ಥಳಕೆ ಆಗಮಿಸಿದ ಅಗ್ನಿಶಾಮಕ ತಂಡ ಬಂದು ಅಗ್ನಿಯನ್ನು ನಂದಿಸಿದ್ದರು ಸ್ಥಳಕ್ಜೆ ಔರಾದ್ ಸಿಪಿಐ,ಹಾಗೂ ಸಂತಪುರ ಪಿಎಸ್ ಐ,ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771